Wednesday, January 14, 2015

ಭಾವನೆಯ ಖಾಲಿ ಪುಟದಲಿ

ಇಂದು ಬರೆಯ ಎಳೆದಾಕೆ
ಅಂದು ಬರವ ಸೆಳೆದಾಕೆ
ಬರೆಯ ಬದಲು 
ಗೆರೆಯ ಎಳೆದರೆ 
ಬರೆಯದಿರೆನೆ? 
ನನ್ನ ಮನದಲಿ ತೊರೆಯದೆ

ಸೆರೆಯಾದ ನಿನ್ನಕ್ಷರವನು
ನನ್ನಕ್ಷರವೆಂದೇ.

... ಬರೆಯ ಎಳೆದಾಕೆ
ನೀ ಸೆರೆಯಾಗ ಬಾರದೇಕೆ.



ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu


No comments:

Post a Comment