Wednesday, January 14, 2015

ಸೃಷ್ಟಿ ಮತ್ತು ನಾಶ ಎರಡು ಕೂಡ ಒಂದು ಕ್ಷಣದಲ್ಲಿ ನಿರ್ಧರಿಸಬಹುದು ಹಾಗು ಕಾರ್ಯಗತಗೊಳಿಸಬಹುದು ಕೂಡ. ಆದರೆ ಪಾಲನೆ ಅದು ನಿರಂತರ. ಪಾಲನೆಯಲ್ಲಿ ಪಾಲಿಸುವ ಉದ್ದೇಶಕ್ಕೆ ಸ್ವಲ್ಪ ಧಕ್ಕೆಯಾದರೂ ಕೂಡ ಕ್ಷಣದಿಂದಲೇ ಅದು ನೈಸರ್ಗಿಕವಾಗಿ ಸಾಯಲಾರಂಭಿಸುತ್ತದೆ. ಹಾಗಾಗಿ ಸದುದ್ದೇಶಕ್ಕಾಗಿ ಪಾಲನೆ ಮಾಡುವಾಗ ಕಠಿಣ ಕ್ರಮವನ್ನು ಖಂಡಿತವಾಗಿಯೂ ಬಹು ಸರಳವಾಗಿ ತಗೋಬೇಕಾದದ್ದು ಪಾಲನಾಕರ್ತನ ಕರ್ತವ್ಯ
ಆಗ ಪಾಲನಾಕರ್ತ ಕೆಲವರಿಗೆ ಕಟುಕನಾಗಿ ಕಾಣುತ್ತಾನೆ.


ಸುಧಾಕರ ಜೈನ್ ಹೊಸಬೆಟ್ಟು ಗುತ್ತು
Sudhakara Jain Hosabettu Gutthu


No comments:

Post a Comment